Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೊರೋನ ಸಮಯದಲ್ಲಿ ನಟ ವಿವೇಕ್ ಅವರಿಂದ ಮನಮುಟ್ಟುವ ಕಾರ್ಯ
Posted date: 30 Sun, May 2021 08:05:31 PM

ಕಳೆದವರ್ಷದಿಂದ ಕೊರೋನ ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲ. ಇದರಿಂದ ಸಾಕಷ್ಟು ಮಂದಿ ಸಂಕಷ್ಟಕೀಡಾಗಿದ್ದಾರೆ. 

ಇಂತಹ ಸಮಯದಲ್ಲಿ ಸಮಾಜಮುಖಿ ‌ಕಾರ್ಯಗಳನ್ನು ಮಾಡುವುದು ನಮ್ಮ ಕರ್ತವ್ಯ. ‌

 ಐರಾವಾನ್ ಚಿತ್ರದ ನಾಯಕ ವಿವೇಕ್ ಉತ್ತಮ ಕಾರ್ಯ ಮಾಡಿದ್ದಾರೆ. 

ಯಲಹಂಕದ ಮಾತೃ ಎಜುಕೇಷನಲ್ ಟ್ರಸ್ಟ್ ನ ಸ್ಥಾಪಕರಾದ ಗುಬ್ಬಿ ಆರ್  ಮುಕ್ತ ಅವರೊಂದಿಗೆ ಕೈಜೋಡಿಸಿ ಮಾತೃ ಎಜುಕೇಶನಲ್‌ ಟ್ರಸ್ಟ್

ನಲ್ಲಿರುವ 155ಕ್ಕೂ ಹೆಚ್ಚು ಅಂಧ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಕೊರೋನ ಲಸಿಕೆ ಹಾಕಿಸಿದ್ದಾರೆ. ಇವರ ಸಮಾಜಮುಖಿ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತ‌ ಪವನ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೊರೋನ ಸಮಯದಲ್ಲಿ ನಟ ವಿವೇಕ್ ಅವರಿಂದ ಮನಮುಟ್ಟುವ ಕಾರ್ಯ - Chitratara.com
Copyright 2009 chitratara.com Reproduction is forbidden unless authorized. All rights reserved.